ಐದು ಎಕರೆ ಜಮೀನಿಗಾಗಿ ಗುಂಡಿನ ದಾಳಿ..! ಧಾರವಾಡದಲ್ಲಿ ಯುವಕನ ಕಾಲಿಗೆ ಶೂಟ್ ಮಾಡಿದ ಖದೀಮರು..!!!
ಧಾರವಾಡ: ಜಮೀನು ವಿವಾದದ ಕಿಡಿ ಇದೀಗ ಗುಂಡಿನ ಸದ್ದಿಗೆ ತಿರುಗಿರುವ ಘಟನೆ ಧಾರವಾಡದಲ್ಲಿ ಭಾರೀ ಆತಂಕಕ್ಕೆ…
ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಪಿಜಿಗಳಲ್ಲಿ ಲ್ಯಾಪ್ಟಾಪ್ ಲೂಟಿ, ಆಂಧ್ರದಲ್ಲಿ ಸಿಕ್ಕಿಬಿದ್ದ ಕಳ್ಳರು!
ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ನಡೆದಿದ್ದ ಸರಣಿ ಲ್ಯಾಪ್ಟಾಪ್ ಕಳ್ಳತನ ಪ್ರಕರಣವನ್ನು ಪೊಲೀಸರು…
ಹುಬ್ಬಳ್ಳಿ ಬ್ರೇಕಿಂಗ್ ಪೊಲೀಸ್ ಇಲಾಖೆ ಮಹಾ ವರ್ಗಾವಣೆ ಆದೇಶ, ರಾಜ್ಯ ಪೊಲೀಸ್ ಇಲಾಖೆಯಿಂದ ಭಾರೀ ವರ್ಗಾವಣೆ ಪರ್ವ…!!
ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯು ಭಾರೀ ಪ್ರಮಾಣದ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು, ರಾಜ್ಯದ ಅನೇಕ ಪೊಲೀಸ್…
ಹುಬ್ಬಳ್ಳಿ ಹೊರವಲಯಕ್ಕೆ ಬಂದ್ರೆ ಹುಷಾರ್…!.! “ಮರಳು ಮರುಳಾಗಿ ಮರಳು” ಮಾಡುತ್ತಿರುವ ಮರಳು ದಂಧೆ..!!
ಹುಬ್ಬಳ್ಳಿ ಎಂದರೆ ವಾಣಿಜ್ಯ ನಗರಿ ಎಂದೇ ಹೆಸರುವಾಸಿ. ಈ ವಾಣಿಜ್ಯ ನಗರಿಯಲ್ಲಿ ಕೇವಲ ವಾಣಿಜ್ಯೋದ್ಯಮ ವ್ಯಾಪಾರ,…
ಹುಬ್ಬಳ್ಳಿಯಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು…!!!
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೂಕು ಮತ್ತೆ ಸದ್ದು ಮಾಡಿದೆ. ನಟೋರಿಯಸ್ ದರೋಡೆಕೋರರ ಕಾಲಿಗೆ ಹು-ಧಾ ಸಿಸಿಬಿ…
ಬೈಕ್ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಆರೋಪಿ ನೇಣಿಗೆ ಶರಣು…!!
ಹುಬ್ಬಳ್ಳಿ: ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ…
ಅಂತ್ಯಕ್ರಿಯೆಗೆ ತೆರಳಿದ್ದ ವ್ಯಕ್ತಿ ಮಸಣಕ್ಕೆ… ವಿಧಿಯೇ ನೀನೆಂತಾ ಕ್ರೂರಿ..!
ಟ್ರಕ್ ಹಾಗೂ ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಸ್ಥಳದಲ್ಲೇ ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ…
ಹುಬ್ಬಳ್ಳಿ ಬ್ರೇಕಿಂಗ್: ಜ್ಯಾಬಿನ್ಸ್ ಕಾಲೇಜ್ ಪ್ರಾಧ್ಯಾಪಕ ನೇಣಿಗೆ ಶರಣು…!!
ಹುಬ್ಬಳ್ಳಿ: ಜಾಬಿನ್ಸ್ ಕಾಲೇಜ್ ಪ್ರಾಧ್ಯಾಪಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ವಿದ್ಯಾನಗರದ ಜೆ.ಜಿ.ಕಾಮರ್ಸ್…
ಹಳೇ ವೈಷಮ್ಯದ ಹಿನ್ನೆಲೆ ಬರ್ಬರವಾಗಿ ಕೊಲೆಯಾದ ರೌಡಿ ಶೀಟರ್..!!??
ಹಳೇ ವೈಷಮ್ಯದ ಹಿನ್ನಲೆಯಲ್ಲಿ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ…

