ಐದು ಎಕರೆ ಜಮೀನಿಗಾಗಿ ಗುಂಡಿನ ದಾಳಿ..! ಧಾರವಾಡದಲ್ಲಿ ಯುವಕನ ಕಾಲಿಗೆ ಶೂಟ್ ಮಾಡಿದ ಖದೀಮರು..!!!
ಧಾರವಾಡ: ಜಮೀನು ವಿವಾದದ ಕಿಡಿ ಇದೀಗ ಗುಂಡಿನ ಸದ್ದಿಗೆ ತಿರುಗಿರುವ ಘಟನೆ ಧಾರವಾಡದಲ್ಲಿ ಭಾರೀ ಆತಂಕಕ್ಕೆ…
ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಪಿಜಿಗಳಲ್ಲಿ ಲ್ಯಾಪ್ಟಾಪ್ ಲೂಟಿ, ಆಂಧ್ರದಲ್ಲಿ ಸಿಕ್ಕಿಬಿದ್ದ ಕಳ್ಳರು!
ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ನಡೆದಿದ್ದ ಸರಣಿ ಲ್ಯಾಪ್ಟಾಪ್ ಕಳ್ಳತನ ಪ್ರಕರಣವನ್ನು ಪೊಲೀಸರು…
ರಜೆಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣ..!!
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ…
ಹುಬ್ಬಳ್ಳಿ: ತೋಪಲಗಟ್ಟಿಯ ತಿಪ್ಪೆಯಲ್ಲಿ ನವಜಾತ ಶಿಶು ಶವ ಪತ್ತೆ..!!
ಹುಬ್ಬಳ್ಳಿಯಲ್ಲಿ ಮನ ಕಲುಕುವ ಘಟನೆ ನಡೆದಿದೆ. ತೋಪಲಗಟ್ಟಿಯ ತಿಪ್ಪೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ರಾತ್ರೋ…
ಹುಬ್ಬಳ್ಳಿ ಬ್ರೇಕಿಂಗ್ ಪೊಲೀಸ್ ಇಲಾಖೆ ಮಹಾ ವರ್ಗಾವಣೆ ಆದೇಶ, ರಾಜ್ಯ ಪೊಲೀಸ್ ಇಲಾಖೆಯಿಂದ ಭಾರೀ ವರ್ಗಾವಣೆ ಪರ್ವ…!!
ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯು ಭಾರೀ ಪ್ರಮಾಣದ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು, ರಾಜ್ಯದ ಅನೇಕ ಪೊಲೀಸ್…
ಹುಬ್ಬಳ್ಳಿ: ಗುತ್ತಿಗೆದಾರನ ಕಿರುಕುಳದಿಂದ ಪೌರಕಾರ್ಮಿಕ ಆತ್ಮಹತ್ಯೆ ಯತ್ನ, ಕಿಮ್ಸ್ ಆಸ್ಪತ್ರೆಗೆ ದಾಖಲು..!!
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬ ಗುತ್ತಿಗೆದಾರರ ಕಿರುಕುಳ ತಾಳಲಾರದೆ ಧಾರವಾಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.…
11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯ ಹೆಡೆಮುರಿ ಕಟ್ಟಿದ “ಐರನ್ ಮ್ಯಾನ್ ಚನ್ನಣ್ಣವರ”..!!
ಹುಬ್ಬಳ್ಳಿ: ತನ್ನ ಮೊಬೈಲ್ ಬಳಸದೆ ಬೇರೆ ಬೇರೆಯವರ ಮೊಬೈಲ್ ಬಳಸಿಕೊಂಡು ಕಳೆದ 11 ವರ್ಷಗಳಿಂದ ಭೂಗತವಾಗಿದ್ದ…
ಹವಾಲಾ ಕಿಂಗ್ ಪಿನ್ ಗೆ ಶಾಕ್ ನೀಡಿದ ಇಡಿ ಅಧಿಕಾರಿಗಳು.. ರಾಜಕೀಯ ನಾಯಕನಿಗೂ, ಕ್ಯಾಸಿನೋ ಕಿಂಗ್ಪಿನ್ ಗೂ ಇದೆಯಾ ಹವಾಲಾ ನಂಟು..???
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಾಜಕೀಯ ಹಾಗೂ ಹವಾಲಾ ಜಾಲದ ಮೇಲೆ ಇಡಿ ಅಧಿಕಾರಿಗಳ ವಕ್ರದೆಸೆ ಬಿದ್ದಿದೆ. ಕಾಂಗ್ರೆಸ್…
“ಕ್ಯಾಸಿನೊ ಕಿಂಗ್ಪಿನ್ ಸಮುಂದರ್ ಸಿಂಗ್” ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ..!!
ಹುಬ್ಬಳ್ಳಿ ಬ್ರೇಕಿಂಗ್ ನ್ಯೂಸ್:ಹುಬ್ಬಳ್ಳಿಯಲ್ಲಿ (ಇಡಿ) ಅಧಿಕಾರಿಗಳಿಂದ ಹವಾಲಾ ಕಿಂಗ್ಪಿನ್ ಎಂದು ಕರೆಯಲ್ಪಡುವ ಸಮುಂದರ್ ಸಿಂಗ್ ನಿವಾಸದ…

